Monday 29 September 2014

 ಪೈವಳಿಕೆಯಲ್ಲಿ ನಡೆದ "ದಸರಾ ನಾಡಹಬ್ಬ" ದಲ್ಲಿ ನಮ್ಮ ಶಾಲೆ ಚಾಂಪ್ಯನ್ ಶಿಪ್ ಪಡೆಯಿತು.

 ನವೋಲ್ಲಾಸ ಶಿಬಿರ

ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಶರಣ್ಯ ಕುಮಾರಿ.ಬಿ. ಪ್ರಥಮ ಸ್ಥಾನ ಪಡೆದ್ದಾಳೆ.ಈಕೆ ಬಳ್ಳೂರು ಸೂರ್ಯನಾರಾಯಣ ಭಟ್-ಶೈಲ ದಂಪತಿ ಪುತ್ರಿ



ಕೇರಳ ಕೃಷಿ ಇಲಾಖೆ ನೀಡಿದ ತರಕಾರಿ ಬೀಜಗಳನ್ನು ಕೃಷಿಭವನದ ಮೂಲಕ ವಿತರಿಸಲಾಯಿತು. ಪೈವಳಿಕೆ ಕೃಷಿ ಭವನದ ಕೃಷಿ ಅಧಿಕಾರಿ,ಶಾಲಾ ಪಿ.ಟಿ.ಎ, ಎಂ.ಪಿ.ಟಿ.ಎ ಅಧ್ಯಕ್ಷರು ಗಳು ಭಾಗವಹಿಸಿದ್ದರು.



ಓಣಂ ಆಚರಣೆಯ ಕ್ಷಣಗಳು......
 ಣಂ ರಂಗೋಲಿ

 ಕುಟುಂಬಶ್ರೀ ಸದಸ್ಯೆಯರ ಸಹಯೋಗ......
 ಓಣಂ ಸವಿ......








ಸೆಪ್ಟೆಂಬರ್ 5 ರಂದು ಶಾಲೆಯಲ್ಲಿ ಶಿಕ್ಷಕರ ದಿನದ ಮಹತ್ವ ವನ್ನು ಶಾಲಾ ಮುಖ್ಯೋಪಧ್ಯಾಯ ಶ್ರೀ ಉಮೇಶ ರವರು ತಿಳಿಸಿದರು
 ಶಿಕ್ಷಕರಿಗೆ ಮಕ್ಕಳು ಶುಭಾಶಯ ಪತ್ರ ನೀಡಿ ಗೌರವಿಸಿದರು.....




68ನೇ ಸ್ವಾತಂತ್ರ್ಯ ದಿನಾಚರಣೆ
       68ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಪೈವಳಿಕೆ ಪಂ.ವಾರ್ಡ್ ಸದಸ್ಯ ಅಬೂಬಕ್ಕರ್ ಪೆರ್ವಡಿರವರು ನೆರವೇರಿಸಿದರು.ಈ ಪ್ರಯುಕ್ತ ನಡೆದ ಘೋಷಣೆಗಳನ್ನೊಳಗೊಂಡ ಮೆರವಣಿಗೆ ಬೆರಿಪದವು ಪೇಟೆಯಾದ್ಯಂತ ಸಾಗಿತು.

 ಬಾಯಾರು S C Bank Beripadavu Branch  ವತಿಯಿಂದ ಸಿಹಿತಿಂಡಿ ವಿತರಿಸಿದರು
 ಧ್ವಜಾರೋಹಣ ಪೈವಳಿಕೆ ಪಂ.ವಾರ್ಡ್ ಸದಸ್ಯ ಅಬೂಬಕರ್ ಪೆರ್ವಡಿರವರಿಂದ....

 ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ.....